ಶ್ರೀನಿವಾಸಪುರ ಠಾಣೆಯ ಪಿಎಸ್ಐ ಜಯರಾಮ್ ಎಚ್ರವರಿಗೆ ಬಂದ ಮಾಹಿತಿ ಮೇರೆಗೆ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಸಮೀಪ ಕೆರೆಯ ಅಂಗಳದಲ್ಲಿ ಹೊಗೆ ನೋಡಲಾಗಿ ಸುಮಾರು 11 ಜನರ ಗುಂಪು ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಎಲ್ಲಪ್ಪ,ಚಿಕ್ಕ ವೆಂಕಟೇಶಪ್ಪ, ರೆಡ್ಡಪ್ಪ, ರಾಜೇಂದ್ರ,ಆರೋಪಿಗಳೆಲ್ಲರೂ ಶಿವಪುರ ಗ್ರಾಮದವರಾಗಿರುತ್ತಾರೆ
ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಜಯರಾಮ್ ಎಚ್, ಪಿ ಎಸ್ ಐ ಮತ್ತು ಅವರ ಸಿಬ್ಬಂದಿಗಳಾದ ಸಂಪತ್ ಕುಮಾರ್, ಅಂಬರೀಶ್, ವೀರೇಶ್, ಚಂದ್ರಶೇಖರ್, ರವರನ್ನು ಕೋಲಾರ ಜಿಲ್ಲೆ ಪೊಲೀಸ್ ಅಧೀಕ್ಷಕರು ನಿಖಿಲ್.ಬಿ- ಐ ಪಿ ಎಸ್, ಹಾಗೂ ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ರವಿಶಂಕರ್ ಮತ್ತು ಜಗದೀಶ್ ಹಾಗೂ ಪೊಲೀಸ್ ಉಪಾದೀಕ್ಷಕರು ನಂದಕುಮಾರ್, ಮುಳಬಾಗಿಲು ಉಪ-ವಿಭಾಗ , ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಎಲ್ಲಾ ಅಧಿಕಾರಿಗಳು ಈ ಕಾರ್ಯಾಚರಣೆ ಮಾಡಿದ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ವರದಿ ಶಶಿಕುಮಾರ್ ವಿ









